ರೈತರನ್ನು ಕಡೆಗಣಿಸುವಂತ ಬಜೆಟ್ ಸಮಂಜಸವಲ್ಲ: ನಾಗರಾಜ್ ಎಸ್ ಲಾಯಿಲ

0

ಬೆಳ್ತಂಗಡಿ: ರೈತರನ್ನು ಕಡೆಗಣಿಸುವಂತ ಬಜೆಟ್ ಸಮಂಜಸವಲ್ಲ ಪ್ರಜ್ಞಾವಂತ ನಾಗರಿಕರು ಒಪ್ಪುವಂತಿಲ್ಲ ಈ ಭಾರಿಯ ಬಜೆಟ್ ಚುಣಾವಣಾ ಸಂದರ್ಭದಲ್ಲಿ ಒಂದು ಕಡೆ ಅಲ್ಪಸಂಖ್ಯಾತರನ್ನು ದೂಷಿಸುವ ಬಿಜೆಪಿ ಇದೀಗ ಅಲ್ಪಸಂಖ್ಯಾತರನ್ನು ಚುನಾವಣೆ ಈ ಸಂದರ್ಭದಲ್ಲಿ ಬಲಕೈ ಮಾಡಲು ಹೊರಟಿರುವುದು ಹಾಸ್ಯಸ್ಪದವಾಗಿದೆ. ಜನರ ಕಣ್ಣಿಗೆ ಮಂಕು ಬೂದಿ ಎಸೆದಂತಿದೆ. ಇದೀಗ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತ ಬಂದಿರುವ ಬಿಜೆಪಿ ಇನ್ನೊಂದು ಕಡೆ ಚುಣಾವಣಾ ಅಮಿಷದಂತೆ ಅನುದಾನ ಘೋಷಣೆ ಮಾಡುತ್ತಿದೆ . ಚುಣಾವಣೆ ದೃಷ್ಟಿಯಲ್ಲಿ ಬಜೆಟ್ ಮಂಡಿಸಿದೆ ಹೊರತು ರಾಜ್ಯದ ಜನರ ಅಭಿವೃದ್ಧಿ ದೃಷ್ಟಿಯಲ್ಲಿ ಅಲ್ಲ ಎಂದು ಕೆ ಪಿ ಸಿ ಸಿ ಎಸ್ ಘಟಕ ರಾಜ್ಯ ಸಮಿತಿ ಸದಸ್ಯ ನಾಗರಾಜ್ ಎಸ್ ಲಾಯಿಲ ಹೇಳಿದರು.
ರು

LEAVE A REPLY

Please enter your comment!
Please enter your name here