ಧರ್ಮಸ್ಥಳ: ಜೋಡುಸ್ಥಾನ ನಿವಾಸಿ ತಿರುಮಲೇಶ್ ಭಟ್ ನಿಧನ

0

ಧರ್ಮಸ್ಥಳ :ಇಲ್ಲಿಯ ಜೋಡುಸ್ಥಾನ ಶಿವಕೃಪಾ ನಿವಾಸಿ ತಿರುಮಲೇಶ್ ಭಟ್ (67ವ.)ರವರು ಅಸೌಖ್ಯದಿಂದ ಫೆ.5ರಂದು ರಾತ್ರಿ ನಿಧನರಾದರು.
ಇವರು ಜೋಡುಸ್ಥಾನ ನಿತ್ಯ ನೂತನ ಭಜನಾ ಮಂಡಳಿಯ ಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಮಹಾಲಕ್ಷ್ಮಿ, ಇಬ್ಬರು ಪುತ್ರಿಯರಾದ ಆಶಾದೇವಿ, ಸೌಮ್ಯ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here