ಉಜಿರೆ ಅನುಗ್ರಹ ವಿವಿದ್ಧೋದೇಶ ಸಹಕಾರಿ ಸಂಘದಲ್ಲಿ ಪಹಣಿ ಪತ್ರಕ್ಕೆ ಚಾಲನೆ

0

ಉಜಿರೆ :ಅನುಗ್ರಹ ವಿವಿದ್ಧೋದೇಶ ಸಹಕಾರಿ ಸಂಘ ಉಜಿರೆ ಇಲ್ಲಿ ಪಹಣಿ ಪತ್ರ ನೀಡುವ ಬಗ್ಗೆ ಚಾಲನೆಯು ಫೆ.1 ರಂದು ಜರುಗಿತು.
ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಚಾಲನೆ ನೀಡಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜಾ, ನಿರ್ದೇಶಕರುಗಳಾದ ಸುನಿಲ್ ಸಂತೋಷ್ ಮೋರಾಸ್, ಅರುಣ್ ಸಂದೇಶ್ ಡಿಸೋಜಾ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿಲ್ಸನ್ ಬೆಳ್ತಂಗಡಿಯ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here