ಸಂವಿಧಾನ ಅರಿಯೋಣ, ರಕ್ಷಿಸೋಣ ಜಾಗೃತಿ ಜಾಥಾ ಉಜಿರೆಯಿಂದ ಬೆಳ್ತಂಗಡಿಗೆ ಪಾದಯಾತ್ರೆ

0


ಬೆಳ್ತಂಗಡಿ: ದ. ಕ. ಜಿಲ್ಲಾ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಗಣರಾಜ್ಯೋತ್ಸವ ದಿನಾನಾಚರಣೆ ಜ.26 ರಂದು ಸಂವಿಧಾನ ಅರಿಯೋಣ, ಸಂವಿಧಾನ ರಕ್ಷಿಸೋಣ ಜಾಗೃತಿ ಜಾಥಾ ಉಜಿರೆಯಿಂದ ಬೆಳ್ತಂಗಡಿಗೆ ಪಾದಯಾತ್ರೆ ನಡೆಯಿತು.

ಇದರ ಅಂಗವಾಗಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಕಾರ್ಮಿಕ ಮುಖಂಡ ಬಿ. ಎಂ. ಭಟ್, ಶ್ಯಾಮ್ ರಾಜ್ ಮಾತನಾಡಿದರು. ಕಾರ್ಯಕರ್ತರು, ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here