ಸುಬ್ರಹ್ಮಣ್ಯ ಗ್ರಾ. ಪಂ.ನ ಪಿ.ಡಿ.ಓ ಯುಡಿ ಶೇಖರ್ ಉಳುವಾರು ಇವರ ಪಾರ್ಥಿವ ಶರೀರಕ್ಕೆ ಯೇನೆಕಲ್ಲು ಸಹಕಾರಿ ಸಂಘದ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗ ಊರಿನವರು ಪಾರ್ಥಿವ ಶರೀರಕ್ಕೆ ಹೂಗುಚ್ಛವನ್ನು ಇರಿಸಿ ನಮನ ಸಲ್ಲಿಸಿದರು.