ಖಗೋಳ ವಿಜ್ಞಾನದ ವಿಸ್ಮಯವನ್ನು ಸೆರೆಹಿಡಿದ ಧನರಾಜ್ ಮುಚ್ಚಾರ October 25, 2022 0 Facebook Twitter WhatsApp ಇಂದು ನಡೆದ ಕೇತುಗ್ರಸ್ತ ಸೂರ್ಯಗ್ರಹಣವನ್ನು ಎಕ್ಸರೇ ಹಾಳೆ ಬಳಸಿ ಮೊಬೈಲ್ ಮೂಲಕ ಬಾಳುಗೊಡಿನ ಧನರಾಜ್ ಮುಚ್ಚಾರ ಇವರು ಸೆರೆ ಹಿಡಿದ ದೃಶ್ಯ.