ಕಕ್ಕೆಬೆಟ್ಟು ಸರಸ್ವತಿ ಯವರಿಗೆ ನುಡಿನಮನ

0

 

 

ಉಬರಡ್ಕ ಮಿತ್ತೂರು ಗ್ರಾಮದ ಕಕ್ಕೆಬೆಟ್ಟು ಬೊಳಿಯ ನಾಯ್ಕರವರ ಪತ್ನಿ ಸರಸ್ವತಿಯರು ಅ.10ರಂದು ನಿಧನರಾಗಿದ್ದು, ಮೃತರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಗಳು ಹಾಗೂ ಮೃತರಿಗೆ ನುಡಿನಮನ ಕಾರ್ಯಕ್ರಮವು ಇಂದು ಅವರ ಮನೆಯಲ್ಲಿ ನಡೆಯಿತು.

ದುಗ್ಗಪ್ಪ ಅಂಜೇರಿ ಮತ್ತು ಹರೀಶ್ ಉಬರಡ್ಕರವರು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪುತ್ರಿಯರಾದ ಸಾವಿತ್ರಿ, ರೇವತಿ, ನಳಿನಾಕ್ಷಿ ಹಾಗೂ ಪುತ್ರ ಜಗದೀಶ ಹಾಗೂ ಊರ ಪ್ರಮುಖರು, ಬಂಧುಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here