ಗುರುವಾಯನಕೆರೆ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ಸಹ ಆಡಳಿತಾಧಿಕಾರಿ ಸಹನಾ, ಪ್ರಾಧ್ಯಾಪಕರಾದ ನಿಶಾ ಪೂಜಾರಿ, ಜಯರಾಮ್, ಮೊಹಮ್ಮದ್ ಯೂನಸ್ ಆಲಿಬಾಯ್, ಪ್ರಸಾದಿ ಚೇತನ್, ರೂಪ, ಶ್ರೀನಿಧಿ ಶೆಟ್ಟಿ, ರೋಶ್ನಿ, ಪವಿತ್ರ,ನಾಗರಾಜ್, ವರುಣ್, ಶಾಂತಿಪ್ರಿಯ, ಅಂಬಿಕ, ಜೆಸ್ಸಿನ, ಆಶಿಕ ರಾವ್ ಮೊದಲಾದವರು ಉಪಸ್ಥಿತರಿದ್ದರು.