ಧರ್ಮಸ್ಥಳ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ಅ.4 ರಂದು ನೆರವೇರಿತು ಮತ್ತು ಹುಲಿ ವೇಷ ಆಕರ್ಷನಿಯ ಕುಣಿತ ಅಶೋಕ ತಂಡ ದ ಸದಸ್ಯರಿಂದ ನಡೆಯಿತು.
ಬಳಿಕ ಬೈಕ್ ರ್ಯಾಲಿ ಮೂಲಕ ರಾಜ್ಯ ಸಭಾ ಸದಸ್ಯರಾದ ಪೂಜ್ಯ ವೀರೇಂದ್ರ ಹೆಗ್ಗಡೆ ಯವರ ಭೇಟಿ ಮಾಡಿ ಆಶೀರ್ವಾದ ಪಡೆದು ಕೊಂಡರು.
ಈ ಸಂದರ್ಭದಲ್ಲಿ ಅನಿಲ್ ಕುಮಾರ್. ಡಿ ಪೊಲೀಸ್ ಉಪ ನಿರೀಕ್ಷಿಕರು ಧರ್ಮಸ್ಥಳ ಮತ್ತು ಠಾಣೆ ಯಾ ಸಿಬ್ಬಂದಿಗಳು, ಇತರ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು