ಕುತ್ಲೂರು: ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಪ್ರಜ್ಞೇಶ್ ಆಯ್ಕೆ

0

ಕುತ್ಲೂರು: ಯುವ ಬಿಲ್ಲವ ವೇದಿಕೆಯ ಮಹಾಸಭೆಯು ನ.8ರಂದು ಸೇವಾ ಸಂಘದ ವಠಾರದಲ್ಲಿ ನಡೆಯಿತು. ಅಧ್ಯಕ್ಷರಾಗಿ ಪ್ರಜ್ಞೇಶ್ ಪೂಜಾರಿ, ಉಪಾಧ್ಯಕ್ಷರಾಗಿ ಸುರೇಶ್ ಪೂಜಾರಿ, ತುಳಸಿ, ಕಾರ್ಯದರ್ಶಿಯಾಗಿ ರಂಜಿತ್, ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಅರ್ದೊಟ್ಟು, ಕೋಶಾಧಿಕಾರಿಯಾಗಿ ಶಿವರಾಜ ಅಂಚನ್ ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

LEAVE A REPLY

Please enter your comment!
Please enter your name here