ರಾಜ್ಯ ಮಟ್ಟದ ಅರಣ್ಯ ಇಲಾಖೆ ಕ್ರೀಡಾಕೂಟ-ಉಪವಲಯ ಅರಣ್ಯಾಧಿಕಾರಿ ಕಮಲ ಪ್ರಥಮ

0

ಬೆಳ್ತಂಗಡಿ: ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಅರಣ್ಯ ಇಲಾಖೆಯ ಕ್ರೀಡಾಕೂಟದಲ್ಲಿ ಬೆಳ್ತಂಗಡಿಯ ಉಪವಲಯ ಅರಣ್ಯಾಧಿಕಾರಿ ಕಮಲ ಇವರು ಸೀನಿಯರ್ ವಿಭಾಗದ ಉದ್ದಜಿಗಿತ, ಚಕ್ರಎಸೆತ, ಗುಂಡುಎಸೆತ, ಜವಲಿನ್ ಎಸೆತ, ಹಾಗೂ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here