ವೇಣೂರು: ಪಡ್ಡoದಡ್ಕ ಮಸೀದಿಯಲ್ಲಿ ಖತೀಬ್ ಕಲಂದರ್ ಶಾಫಿ ಬಾಖವಿ ಅಲ್ ಮನ್ನಾನಿ ನೇತೃತ್ವದಲ್ಲಿ ಕುತುಬಾ ಪಾರಾಯಣ ದೊಂದಿಗೆ ಈದ್ ಆಚರಿಸಲಾಯಿತು. ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ , ಪ್ರ. ಕಾರ್ಯದರ್ಶಿ ರಫೀಕ್ ಪಡ್ಡ, ಖಜಾಂಚಿ ಪಿ.ಜೆ. ಮಹಮೂದ್, ಸಹ ಕಾರ್ಯದರ್ಶಿ ಸಲೀಮ್ ಕೇಶವ ನಗರ, ಲೆಕ್ಕಪರಿಶೋಧಕ ಇದ್ರಿಸ್ ಪೊಲಬೆ, ಸದಸ್ಯರಾದ ಅಶ್ರಫ್ ಗಾಂಧಿನಗರ ಮತ್ತು ಅಶ್ರಫ್ ಕಿರೋಡಿ, ಹಿರಿಯರಾದ ಪಿ.ಎಸ್. ಜಲೀಲ್, ಪತ್ರಕರ್ತ ಮಹಮ್ಮದ್ ಹೆಚ್. ವೇಣೂರು, ಹಮೀದ್ ಹೆಚ್., ಶಾಫಿ ಕಿರೋಡಿ, ಶೇಕ್ ಮತ್ತು ಜಮಾತ್ ಬಾಂಧವರು ಉಪಸ್ಥಿತರಿದ್ದರು.