ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹಾಸಭೆ ಮತ್ತು ನೂತನ ಟ್ರಸ್ಟಿಗಳ ಆಯ್ಕೆ

0

ಬೆಳ್ತಂಗಡಿ: ಧರ್ಮ ಪ್ರಾಂತ್ಯದ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾ ಸಭೆ ಧರ್ಮಗುರು ಫಾ. ಶಾಜಿ ಮಾತ್ಯು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

2024-25ಸಾಲಿನ ಲೆಕ್ಕ ಪತ್ರಗಳನ್ನು ಓದಿ ಅನುಮೋದನೆ
ಪಡೆಯಲಾಯಿತು. 2025-26ನೇ ಸಾಲಿನ ನೂತನ ಟ್ರಸ್ಟಿ ಗಳಾಗಿ ಜೋನ್ಸನ್ ಪುಳಿಕ್ಕಲ್, ರೆಜಿ ಕೊಳಂಗರಾತ್ತ್, ಜೋಯ್
ಪುತ್ತೆನ್ ಪರಂಭಿಲ್, ರಾಜೇಶ್ ತೆಕ್ಕನಾಟ್ಟ್, ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಜೆಸ್ಸಿ ಪುತ್ತೆನ್ ಪುರ ಹಾಗೂ ಅಕೌಂಟಟ್ ಆಗಿ ಸುರೇಶ್ ಪುನ್ನ ತ್ತಾನಮ್ ಇವರನ್ನು ಆಯ್ಕೆ ಮಾಡಲಾಯಿತು. ಧರ್ಮ ಗುರು ಫಾ. ಶಾಜಿ ಮಾತ್ಯು ಪ್ರಮಾಣ ವಚನ ಬೋಧಿಸಿದರು.

LEAVE A REPLY

Please enter your comment!
Please enter your name here