ಧರ್ಮಸ್ಥಳ: ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಮುರೆನ್ಸ್ ಕಂಪನಿಯ ವತಿಯಿಂದ ಮಂಗಳೂರಿನಲ್ಲಿ ನಡೆದ Value Award Ceremony ಕಾರ್ಯಕ್ರಮದಲ್ಲಿ ಯಜ್ಞೇಶ್ ರವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಜ್ಞೇಶ್ರವರು 5 ಸಿನೆಮಾ, 2 ಧಾರಾವಾಹಿ, 150 ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹವ್ಯಾಸಿ ಗಾಯಕರೂ ಆಗಿರುವ ಇವರು ಧರ್ಮಸ್ಥಳ ಜೋಡುಸ್ಥಾನದ ಅಜಿತ್ ಮತ್ತು ಚಂದ್ರಾವತಿರವರ ಪುತ್ರ. ಪ್ರಸ್ತುತ ಇವರು ತುಳುನಾಡ ದೈವಾರಾಧನೆಯ ಕೊಂಬು ಊದುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
Home ಇತ್ತೀಚಿನ ಸುದ್ದಿಗಳು ಸಿನಿಮಾ, ಧಾರವಾಹಿ, ರಂಗಭೂಮಿಯಲ್ಲಿ ವಿಶೇಷ ಸಾಧನೆಗೈದ ಯಜ್ಞೇಶ್ ಇವರಿಗೆ ಕಲಾರತ್ನ ಪ್ರಶಸ್ತಿ