ಗರ್ಡಾಡಿ: ನಂದಿಬೆಟ್ಟ ನಿವಾಸಿ ಪದ್ಮಪ್ರಸಾದ್ ನಿಧನ November 11, 2024 0 FacebookTwitterWhatsApp ಗರ್ಡಾಡಿ: ನಂದಿಬೆಟ್ಟ ನಿವಾಸಿ ಎಚ್ ರಾಜ ಇವರ ಏಕೈಕ ಪುತ್ರ ಪದ್ಮಪ್ರಸಾದ್ ( 49ವ) ಹೃದಯಘಾತದಿಂದ ನಿಧನರಾದರು. ಇವರು ಎಕ್ಸೆಲ್ ಕಾಲೇಜು ಗುರುವಾಯನಕೆರೆಯಲ್ಲಿ ವಾರ್ಡನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಂದೆ ಎಚ್ ರಾಜ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. RELATED ARTICLESMORE FROM AUTHOR ಅರಸಿನಮಕ್ಕಿ ಶಿಬರಾಜೆ ರಸ್ತೆಯ ತಿರುವಿನಲ್ಲಿ ತಡ ರಾತ್ರಿ ಸುರಿದ ಭಾರೀ ಮಳೆಗೆ ಕಂದಕ ಸೃಷ್ಟಿ: ಅರಸಿನಮಕ್ಕಿ ಶಿಶಿಲ ಶೌರ್ಯ ಘಟಕದಿಂದ ತಾತ್ಕಾಲಿಕ ತಡೆ ಬೆಳ್ತಂಗಡಿ ತಾಲ್ಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಮೇ. 25ರಂದು ಆಯೋಜಿಸಿರುವ: ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗುವುದಿಲ್ಲ – ಪಿ.ಕುಶಾಲಪ್ಪ ಗೌಡ ಪೂವಾಜೆ ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನದ ಪ್ರಯುಕ್ತ ಜಾಗೃತಿ ಜಾಥಾ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ