ಅಳದಂಗಡಿ: ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ವತಿಯಿಂದ ಶಬರಿಮಲೆ ಯಾತ್ರೆ October 18, 2024 0 Facebook Twitter WhatsApp ಅಳದಂಗಡಿ: ಶ್ರೀ ಸೋಮನಾಥೇಶ್ವರಿ ಭಜನಾ ಮಂದಿರದಲ್ಲಿ ಭಕ್ತ ವೃಂದದಿಂದ ಅ.17ರಂದು ಗುರುಸ್ವಾಮಿ ಧರ್ಣಪ್ಪ ಪೂಜಾರಿಯವರ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿಯ ಪೂಜೆ ಹಾಗೂ ಇರುಮುಡಿ ಕಟ್ಟುವ ಪೂಜಾ ವಿಧಿ ವಿಧಾನಗಳು ಜರುಗಿತು. ಈ ಸಂದರ್ಭದಲ್ಲಿ ಶಬರಿಮಲೆ ಯಾತ್ರೆಯಲ್ಲಿ 27 ಮಂದಿ ಯಾತ್ರಾರ್ಥಿಗಳು ಪಾಲ್ಗೊಂಡರು.