ಅ.15: ಉಜಿರೆ ಶ್ರೀ ಸಂತಾನ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಹೋಮ

0

ಉಜಿರೆ: ಉಜಿರೆ ಶ್ರೀ ಉದ್ಭವ ಸಂತಾನ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅ.15ರಂದು ಲೋಕಕಲ್ಯಾಣಕ್ಕಾಗಿ ಹಾಗೂ ಸಾರ್ವಜನಿಕ ಭಕ್ತರ ದೋಷ ಪರಿಹಾರಕ್ಕಾಗಿ ಇಷ್ಟಾರ್ಥ ಸಿದ್ಧಿಗಾಗಿ ಮಕ್ಕಳ ವಿದ್ಯೆ ಬುದ್ಧಿಗಾಗಿ
ಅಶ್ಲೇಷಾ ಹೋಮ ನಡೆಯಲಿದೆ ಎಂದು ಸಂತಾನ ಸುಬ್ರಹ್ಮಣ್ಯ ಕ್ಷೇತ್ರದ ಮುಖ್ಯಸ್ಥ ರವೀಂದ್ರ ಒಪ್ಪಂತ್ತಾಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here