ಕಲ್ಮಂಜ: ಸತ್ಯಶ್ರೀ ಬಾಲಗೋಕುಲ ಉದ್ಘಾಟನೆ

0

ಕಲ್ಮಂಜ: ಸಿದ್ಧಬೈಲು ಪರಾರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ವಠಾರದಲ್ಲಿ “ಸತ್ಯಶ್ರೀ ಬಾಲಗೋಕುಲ ಸಿದ್ಧಬೈಲು ಕಲ್ಮಂಜ” ವನ್ನು ಅ.6ರಂದು ಸಂಘದ ಹಿರಿಯರಾದ ಶ್ರೀನಿವಾಸ ರಾವ್ ಕಲ್ಮಂಜ ಇವರ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತಾಜಿಯವರಾದ ವಿದ್ಯಾ, ಪ್ರವೀಣ್ ಕರಿಯನೆಲ ಗ್ರಾಮ ಪಂಚಾಯತ್ ಸದಸ್ಯರು, ದಿನೇಶ್ ಗೌಡ ಎಸ್.ಡಿ.ಎಂ.‌ಸಿ ಅದ್ಯಕ್ಷರು, ನಾಗರಾಜ ನಾಯ್ಕ ಒಂಜರೆಬೈಲು, ಸಾಂತಪ್ಪ ಎಂ ಮದ್ಮಲ್ಕಟ್ಟೆ ಬಿ.ಎಂ.ಎಸ್ ಪ್ರಮುಖರು,‌ ನಾಗೇಶ್ ಕಲ್ಮಂಜ ವಿಹಿಂಪ ಬಜರಂಗದಳ‌ ತಾಲೂಕು ಪ್ರಚಾರ ಪ್ರಮುಖ್, ವಾಸು ಕಾನರ್ಪ ಭಜನಾ ತರಬೇತುದಾರ, ಗಂಗಾದರ್ ಕಲ್ಮಂಜ ಹಾಗೂ ಬಾಲಗೋಕುಲ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here