ಮಂಗಳೂರು ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅಜೀತ್ ಪೂಜಾರಿ ಕನ್ಯಾಡಿರವರ ಗಾಯನದಲ್ಲಿ ಮೂಡಿ ಬಂದ ನಿರೇಶ್ವಾಲ್ಯ ಭಕ್ತಿಗೀತೆ ಬಿಡುಗಡೆ

0

ಕನ್ಯಾಡಿ: ಶ್ರೀ ಪರಮೇಶ್ವರ, ಶ್ರೀ ಮಹಾಗಣಪತಿ, ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ ಶ್ರೀ ನಿತ್ಯಾನಂದ ಆಶ್ರಮ ಬಂದರು ಮಂಗಳೂರು ಇದರ ಶ್ರೀ ನಿರೇಶ್ವಾಲ್ಯ ಎಂಬ ಭಕ್ತಿ ಗೀತೆ ಬಿಡುಗಡೆಗೊಂಡಿತು.

ಅಮರನಾಧ ಪೂಪಾಡಿ ಕಲ್ಲ್ ಅವರ ಸಾಹಿತ್ಯದಲ್ಲಿ ಅಜೀತ್ ಪೂಜಾರಿ ಕನ್ಯಾಡಿ ರವರ ಗಾಯನದಲ್ಲಿ ಮೂಡಿ ಬಂದ ಭಕ್ತಿ ಗೀತೆ.ಛಾಯಾಗ್ರಾಹಣ ಮನೀಷ್ ಕರ್ಕೆರ, ಆಡೀಯೋ ರೆರ್ಕಾಡಿಂಗ್ ಸೌಂಡ್ ಮಾಸ್ಟರ್ ಗುರುವಾಯನಕರೆ, ಕ್ಷೇತ್ರದ ಭಕ್ತ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here