ಕಣಿಯೂರು ಮಹಾಶಕ್ತಿ ಕೇಂದ್ರದ ಸಂಚಾಲಕರಾಗಿ ಹರಿಪ್ರಸಾದ್ ಬೊಳ್ಡೇಲು, ಸಹ ಸಂಚಾಲಕರಾಗಿ ಲೋಕ್ಷತ್

0

ಬೆಳ್ತಂಗಡಿ: ಕಣಿಯೂರು ಮಹಾಶಕ್ತಿ ಕೇಂದ್ರ ಬಿಜೆಪಿ ಯುವಮೋರ್ಚಾ ಸಂಚಾಲಕರಾಗಿ ಹರಿಪ್ರಸಾದ್ ಬೊಳ್ಡೇಲು, ಪುತ್ತಿಲ, ಸಹಸoಚಾಲಕರಾಗಿ ಲೋಕ್ಷತ್ ಅನಿಲ ಬಂದಾರು, ಸದಸ್ಯರುಗಳಾಗಿ ರಾಜೇಶ್ ಪೂಜಾರಿ ಕರಂಗೀಲು ತಣ್ಣೀರುಪoತ, ಜಯರಾಮ ಹಲೇಜಿ ಉರುವಾಲು, ರಾಜೇಶ್ ಕಾರ್ಯಪಾಡಿ ಇಳಂತಿಲ ನೇಮಕಗೊಂಡಿದ್ದಾರೆ.

LEAVE A REPLY

Please enter your comment!
Please enter your name here