ಬೆಳ್ತಂಗಡಿ: ಕಣಿಯೂರು ಮಹಾಶಕ್ತಿ ಕೇಂದ್ರ ಬಿಜೆಪಿ ಯುವಮೋರ್ಚಾ ಸಂಚಾಲಕರಾಗಿ ಹರಿಪ್ರಸಾದ್ ಬೊಳ್ಡೇಲು, ಪುತ್ತಿಲ, ಸಹಸoಚಾಲಕರಾಗಿ ಲೋಕ್ಷತ್ ಅನಿಲ ಬಂದಾರು, ಸದಸ್ಯರುಗಳಾಗಿ ರಾಜೇಶ್ ಪೂಜಾರಿ ಕರಂಗೀಲು ತಣ್ಣೀರುಪoತ, ಜಯರಾಮ ಹಲೇಜಿ ಉರುವಾಲು, ರಾಜೇಶ್ ಕಾರ್ಯಪಾಡಿ ಇಳಂತಿಲ ನೇಮಕಗೊಂಡಿದ್ದಾರೆ.
Home ಇತ್ತೀಚಿನ ಸುದ್ದಿಗಳು ಕಣಿಯೂರು ಮಹಾಶಕ್ತಿ ಕೇಂದ್ರದ ಸಂಚಾಲಕರಾಗಿ ಹರಿಪ್ರಸಾದ್ ಬೊಳ್ಡೇಲು, ಸಹ ಸಂಚಾಲಕರಾಗಿ ಲೋಕ್ಷತ್