ಜೂನ್ 11(ಇಂದು): ರೆಖ್ಯದ ರಂಜಿತ್ ಅಗ್ನಿವೀರ್ ತರಬೇತಿ ಮುಗಿಸಿ ಸ್ವ ಗ್ರಾಮಕ್ಕೆ ಆಗಮನ

0

ರೆಖ್ಯ: ರೆಖ್ಯ ಗ್ರಾಮದ ಕೊಲೆಚ್ಚಾವು ನಿವಾಸಿ ವಸಂತ ಮತ್ತು ಉಷಾ ದಂಪತಿ ಪುತ್ರ ರಂಜಿತ್ ಜೂನ್ 2023ರಲ್ಲಿ ನಡೆದ ಅಗ್ನಿವೀರ್ ನೇಮಕಾತಿಯಲ್ಲಿ ಉತ್ತಿರ್ಣರಾಗಿ ಮಹಾರಾಷ್ಟ್ರದ ನಾಗಪುರದ ಸೇನಾ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರೈಸಿ ಜೂನ್ 11ರಂದು ಸ್ವ ಗ್ರಾಮಕ್ಕೆ ಆಗಮಿಸಲಿದ್ದಾರೆ.

ಜೂನ್ 25ರಂದು ರಾಜಸ್ಥಾನದ ಬಾರ್ ಮೀರ್ ನ ಸೇನಾ ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

LEAVE A REPLY

Please enter your comment!
Please enter your name here