ಕ್ಯಾನ್ಸರ್ ಪೀಡಿತರಿಗೆ ಕೇಶದಾನ- ಅಳದಂಗಡಿ ಅರ್ವ ಡ್ರೆಸ್ ಹೌಸ್ ನ ಮಾಲಕ ಹೇಮಚಂದ್ರರಿಗೆ ಕೋಟಕ್ ಮಹೀಂದ್ರಾದಲ್ಲಿ ಸನ್ಮಾನ

0

ಅಳದಂಗಡಿ: ಇಲ್ಲಿಯ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಪುತ್ರ ಹಾಗೂ ಅರ್ವ ಡ್ರೆಸ್ ಹೌಸ್ ನ ಮಾಲಕ ಹೇಮಚಂದ್ರರವರು ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ್ದಾರೆ.

ಇವರ ಈ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕೋಟಕ್ ಮಹೀಂದ್ರಾದಲ್ಲಿ ಸನ್ಮಾನ ಮಾಡಲಾಯಿತು.

LEAVE A REPLY

Please enter your comment!
Please enter your name here