ಡಾl ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ನಿಂದ ಗೌರವ ಸಮರ್ಪಣೆ

0

ಬೆಳ್ತಂಗಡಿ: ಧರ್ಮಾಧಿಕಾರಿ ಡಾl ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಇವರ ಪಟ್ಟಾಭಿಷೇಕ ಮಹೋತ್ಸವದ 56ನೇ ವರ್ಧ್ಯಂತ್ಯುತ್ಸವ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ (ರಿ.) ಬೆಳ್ತಂಗಡಿ ವಲಯದಿಂದ ಗೌರವ ಸಮರ್ಪಣೆ ಮಾಡಲಾಯಿತು.

ವಲಯದ ಅಧ್ಯಕ್ಷೇ ಸಿಲ್ವಿಯ ಬೆಳ್ತಂಗಡಿ ಕಾರ್ಯದರ್ಶಿ ವಿಜಯ ಎಚ್ ಪ್ರಸಾದ್, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಉಜಿರೆ, ಉಮೇಶ್ ಮನು ಸ್ಟುಡಿಯೋ ಮದ್ಡಡ್ಕ, ಚಂದ್ರಹಾಸ್ ಚಾರ್ಮಾಡಿ, ರಾಮಕೃಷ್ಣ ರೈ ಉಜಿರೆ, ಉಮೇಶ್ ರಾಕೇಶ್ ಸ್ಟುಡಿಯೋ, ವಿಕ್ರಂ ಗೌಡ, ಸಂದಿಪ್ ಧರ್ಮಸ್ಧಳ, ಪ್ರಭಾಕರ್ ಧರ್ಮಸ್ಧಳ ಉಪಸ್ಧಿತರಿದರು.

LEAVE A REPLY

Please enter your comment!
Please enter your name here