ಕಳೆಂಜ: ಮರಕ್ಕಡ ಶಾಲೆಯಲ್ಲಿ ಚಿಣ್ಣರ ವನ್ಯ ದರ್ಶನಕ್ಕೆ ಚಾಲನೆ

0

ಕಳೆಂಜ: ಮರಕ್ಕಡ ಪ್ರೌಢ ಶಾಲೆಯಲ್ಲಿ ಕುದುರೆಮುಖ ರಕ್ಷಿತಾರಣ್ಯ ವ್ಯಾಪ್ತಿಯ ಶೃಂಗೇರಿ, ಹೊರನಾಡು ಇನ್ನೂ ಹಲವಾರು ಕಡೆ ಚಿಣ್ಣರ ವನ್ಯ ದರ್ಶನಕ್ಕೆ ಅರಣ್ಯ ಇಲಾಖೆ ವತಿಯಿಂದ ಇಂದು(ಅ.13) ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್, ವನ ಪಾಲಕರಾದ ಪ್ರಶಾಂತ್, ಅರಣ್ಯ ರಕ್ಷಕರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪದ್ಮನಾಭ, ಶಾಲಾ ಶಿಕ್ಷಕರು, ಕಳೆಂಜ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಗೌಡ, ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ ಹಸಿರು ನಿಶಾನೆ ತೋರಿಸಿ ಚಿಣ್ಣರ ವನ್ಯ ದರ್ಶನಕ್ಕೆ ಚಾಲನೆ ನೀಡಿ, ಪ್ರಯಾಣಕ್ಕೆ ಶುಭಕೋರಿದರು.ಬಳಿಕ ಬಸ್ಸಿನ ಮೂಲಕ ಪ್ರಯಾಣ ಬೆಳೆಸಿದರು.

LEAVE A REPLY

Please enter your comment!
Please enter your name here