ಧರ್ಮಸ್ಥಳ: ಪ್ರೌಢ ಶಾಲೆ ಕಲ್ಲೇರಿ ಸಮೀಪ ರಸ್ತೆಗೆ ಉರುಳಿದ ಬೃಹತ್ ಗಾತ್ರದ ಮರದ ಕೊಂಬೆ

0

ಧರ್ಮಸ್ಥಳ: ಜು.28 ಕಲ್ಲೇರಿ ಪ್ರೌಢಶಾಲೆಯ ಸಮೀಪ ರಸ್ತೆಗೆ ಬೃಹತ್ ಗಾತ್ರದ ಮರದ ಕೊಂಬೆ ಮುರಿದು ಬಿದ್ದು ಸ್ವಲ್ಪ ಕಾಲ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಹಾಗೆ ಇನ್ನೂ ಅನೇಕ ಮರದ ಕೊಂಬೆಗಳು ರಸ್ತೆಗೆ ವಾಲಿಕೊಂಡಿದ್ದು ಅದನ್ನು ತೆರವುಗೊಳಿಸಿ ಸಂಚಾರ ಸುಗಮ ಗೊಳಿಸಲಾಯಿತು.

LEAVE A REPLY

Please enter your comment!
Please enter your name here