ಗೇರುಕಟ್ಟೆ: ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ರಿಂದ ವನಮಹೋತ್ಸವ ಆಚರಣೆ

0

ಗೇರುಕಟ್ಟೆ: ಮಂಜಲಡ್ಕ ಎಂಬಲ್ಲಿ ಜು.02ರಂದು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮವು ನಡೆಯಿತು.ವಿಧಾನ ಪರಿಷತ್ ನ ಶಾಸಕ ಕೆ.ಹರೀಶ್ ಕುಮಾರ್ ರವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.


ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳಾದ ತ್ಯಾಗರಾಜ್, ಕಳಿಯ ಬೀಡುವಿನ ಸುರೇಂದ್ರ ಕುಮಾರ್ ಜೈನ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಕರೀಮ್, ಲತೀಫ್ ಪರಿಮ, ಹರೀಶ್ ಕುಮಾರ್, ಸಿ. ಎ.ಬ್ಯಾಂಕಿನ ನಿರ್ದೇಶಕರಾದ ರತ್ನಾಕರ ಪೂಜಾರಿ, ರಾಘವ ಎಚ್.ಗೇರುಕಟ್ಟೆ, ಉಪ ವಲಯ ಅರಣ್ಯಾಧಿಕಾರಿಗಳಾದ ಪೂಜಾ, ಯತೀಂದ್ರ, ರಾಜೇಶ್, ರಾಜ್ ಶೇಖರ್, ಹರಿಪ್ರಸಾದ್, ಫಾರೆಸ್ಟ್ ಗಾರ್ಡ್ ಗಳಾದ ಸತೀಶ್, ಪರಮೇಶ್ವರ್, ಪಾಂಡುರಂಗ ಕಮತಿ, ಸ್ಥಳೀಯರಾದ ಸದಾನಂದ ಶೆಟ್ಟಿ, ಕರುಣಾಕರ ಕೊರಂಜ, ರಾಜೇಶ್ ಬರಾಯ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here