ಜ.26: ಬಂಗಾಡಿ ಸಹಸ್ರ ಬನದಲ್ಲಿ ನಾಗಮಂಡಲೋತ್ಸವ

0

ಬಂಗಾಡಿ: ಸಹಸ್ರ ನಾಗಬನ ಬಂಗಾಡಿಯಲ್ಲಿ ನಾಗಮಂಡಲೋತ್ಸವವು ಜ.26 ರಂದು ಸಂಜೆ ಜರುಗಲಿದೆ.

ಬೆಳಿಗ್ಗೆ ನಾಗದೇವರ ಪ್ರತಿಷ್ಠೆ, ಕಲಶಾಭಿಷೇಕ, ಗಣಪತಿ ದೇವರ ಪ್ರಸಾದ, ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ತತ್ವಹೋಮ, ತತ್ವಕಲಶಾಭಿಷೇಕ, ದಿಕ್ಪಾಲಾದಿ ಮಹಾಬಲಿ ಪೀಠ, ದೇವತಾ ಪ್ರತಿಷ್ಠೆ, ಪ್ರತಿಷ್ಠಾ ಬಲಿ, ನಾಗಬ್ರಹ್ಮದೇವರ, ಗಣಪತಿ ದೇವರ ಪ್ರಸನ್ನ ಪೂಜೆ, ಧರ್ಮದೈವಗಳ ಪ್ರತಿಷ್ಠೆ ಜರುಗಿತು.

ಸಂಜೆ ಹಾಲಿಟ್ಟು ಸೇವೆ, ವೇದ ಮೂರ್ತಿ ಶ್ರೀ ರಾಮಚಂದ್ರ ಕುಂಜಿತ್ತಾಯರು ನಾಗ ಪಾತ್ರಿಗಳು ಮತ್ತು ಕೃಷ್ಣಪ್ರಸಾದ ಮುದ್ದೂರು ವೈದ್ಯ ಬಳಗದವರಿಂದ ನಾಗಮಂಡಲ ವೈಭವೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here