ಕರ್ನಾಟಕ ಸರಕಾರ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಎಸ್ ಎಲ್ ಭೊಜೇ ಗೌಡರು ನಿಂತಿಕಲ್ ನಲ್ಲಿರುವ ಎಣ್ಮೂರು ಸರಕಾರಿ ಪ್ರೌಢ ಶಾಲೆ ಶಾಲಾ ಕೊಠಡಿ ರಚನೆಗೆ ರೂ 8 ಲಕ್ಷ ಅನುದಾನ ಬಿಡುಗಡೆ ಮಾಡಿರುತಾರೆ.
ಶಾಲಾ ಮುಖ್ಯೋಪಾದ್ಯಾರು, ಶಾಲಾಭಿವೃದ್ಧಿ ಸಮಿತಿಯವರು ಮತ್ತು ಸ್ಥಳೀಯ ಜೆಡಿಎಸ್ ಪಕ್ಷದ ಮುಖಂಡ ಸುರೇಶ್ ಕುಮಾರ್ ನಡ್ಕ ಇವರ ಮನವಿ ಮೇರೆಗೆ ಜೆಡಿಸ್ ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾದ ಜಾಕೆ ಮಾಧವ ಗೌಡರ ಶಿಪಾರಸಿನಂತೆ ಮಾನ್ಯ ಶಾಸಕರಾದ ಎಸ್ ಎಲ್ .ಭೊಜೇ ಗೌಡರು ರೂ. 8 ಲಕ್ಷ ಅನುದಾನ ಬಿಡುಗಡೆ ಮಾಡಿದರು