Site icon Suddi Belthangady

ಪಡಂಗಡಿ: ಚಿರತೆ ದಾಳಿ

ಪಡಂಗಡಿ: ದೇಜಪ್ಪ ಅವರ ಮನೆಯ ಕರುವಿನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಡೆದಿದೆ. ಕರುವನ್ನು ತಿಂದು ಹಾಕಿದ ಚಿರತೆ. ಫಾರೆಸ್ಟ್ ಇಲಾಖೆ ಮತ್ತು ಪಶು ವೈದ್ಯಾಧಿಕಾರಿಗಳು ಭೇಟಿ ಕೊಟ್ಟು ಪೋಸ್ಟ್ ಮಾರ್ಟಂ ನಡೆಸಿದರು. ಚಿರತೆ ಹಿಡಿಯಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version