Site icon Suddi Belthangady

ಬಂಗ್ಲೆಗುಡ್ಡೆಯಲ್ಲಿ ಎಸ್.ಐ.ಟಿಯಿಂದ ಇಂದು ಮತ್ತೆ ಶೋಧ-ನೇತ್ರಾವತಿಯತ್ತ ತೆರಳಿದ ಅಧಿಕಾರಿಗಳು

ಧರ್ಮಸ್ಥಳ: ಬಂಗ್ಲೆಗುಡ್ಡ ಕಾಡಿನಲ್ಲಿ ಅಸ್ತಿಪಂಜರ, ಬುರುಡೆಗಾಗಿ ಎಸ್. ಐ. ಟಿ ಶೋಧ ಕಾರ್ಯವನ್ನು ಮುಂದುವರೆಸಿದೆ. ಸೆ.17ರಂದು ಎಸ್.ಐ.ಟಿ ಶೋಧದ ಸಂದರ್ಭದಲ್ಲಿ ಎರಡು ಬುರುಡೆ, ಮೂಳೆಗಳು, ಅವಶೇಷಗಳು, ಹಗ್ಗ, ಐಡಿ ಕಾರ್ಡ್ ಪತ್ತೆಯಾಗಿದ್ದೂ, ಸೆ.18ರಂದು ಎರಡನೇ ದಿನದ ಶೋಧ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

Exit mobile version