ಲಾಯಿಲ: 2023-24ನೇ ಸಾಲಿನ ಆದಿಜಾಂಬವ ಅಭಿವೃದ್ಧಿ ನಿಗಮದಡಿ ಶಾಸಕ ಹರೀಶ್ ಪೂಂಜ ಅವರ ಶಿಫಾರಸ್ಸಿನ ಮೂಲಕ ಲಾಯಿಲ ಗ್ರಾಮದ ವಿಜಯ ಕುಮಾರ್ ಅವರು ಸ್ವಾವಲಂಬಿ ಸಾರಥಿ ಯೋಜನೆಯ ಫಲಾನುಭವಿಯಾಗಿ ಆಯ್ಕೆಯಾಗಿದ್ದು, ಶಾಸಕ ಫಲಾನುಭವಿಗೆ ವಾಹನ ಹಸ್ತಾಂತರಿಸಿದರು.
ಲಾಯಿಲ: ಆದಿಜಾಂಬವ ಅಭಿವೃದ್ಧಿ ನಿಗಮದಡಿ ಜಯಕುಮಾರ್ ರಿಗೆ ವಾಹನ ಹಸ್ತಾಂತರ
