Site icon Suddi Belthangady

ಗೇರುಕಟ್ಟೆ: ಜವಳಿ ಉದ್ಯಮಿ ಸತೀಶ್ ಕುಮಾರ್ ಬಿ. ನಿಧನ

ಗೇರುಕಟ್ಟೆ: ಕಳಿಯ ಗ್ರಾಮದ ನಿವಾಸಿ ಜವಳಿ ವ್ಯಾಪಾರ ವಹಿವಾಟು ಉದ್ಯಮಿ ಸತೀಶ್ ಕುಮಾರ್ ಬಿ. (58 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಸೆ.4ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಯಶವಂತಿ ಸತೀಶ್, ಮಕ್ಕಳನ್ನು ಮತ್ತು ನಾಲ್ವರು ಸೋದರರನ್ನು ಅಗಲಿದ್ದಾರೆ.

Exit mobile version