ಗುರುವಾಯನಕೆರೆ: ನಾಗಬ್ರಹ್ಮ ಸೇವಾ ಸಮಿತಿ ಹಾಗೂ ಟೀಮ್ ಶೇಷಗಿರಿ ಯುವಕರಿಂದ ಆ.3ರಂದು ಶ್ರಮದಾನ ನಡೆಯಿತು.
ಬೆಳಗ್ಗೆ 9 ಗಂಟೆಯಿಂದ ಪಣೆಜಾಲು ಹಾಗೂ ಶೇಷಗಿರಿ ರಸ್ತೆ ಬದಿಯಲ್ಲಿ ಬಂದ ಪೊದೆ, ಗಿಡಗಂಟಿಗಳನ್ನು ಯುವಕರ ತಂಡ ಒಟ್ಟು ಸೇರಿ ತೆರವುಗೊಳಿಸಿದೆ. ಶ್ರಮದಾನದಲ್ಲಿ ಅನೇಕ ಯುವಕರು ಪಾಲ್ಗೊಂಡಿದ್ದರು.
ಗುರುವಾಯನಕೆರೆ: ನಾಗಬ್ರಹ್ಮ ಸೇವಾ ಸಮಿತಿ ಹಾಗೂ ಟೀಮ್ ಶೇಷಗಿರಿ ಯುವಕರಿಂದ ಆ.3ರಂದು ಶ್ರಮದಾನ ನಡೆಯಿತು.
ಬೆಳಗ್ಗೆ 9 ಗಂಟೆಯಿಂದ ಪಣೆಜಾಲು ಹಾಗೂ ಶೇಷಗಿರಿ ರಸ್ತೆ ಬದಿಯಲ್ಲಿ ಬಂದ ಪೊದೆ, ಗಿಡಗಂಟಿಗಳನ್ನು ಯುವಕರ ತಂಡ ಒಟ್ಟು ಸೇರಿ ತೆರವುಗೊಳಿಸಿದೆ. ಶ್ರಮದಾನದಲ್ಲಿ ಅನೇಕ ಯುವಕರು ಪಾಲ್ಗೊಂಡಿದ್ದರು.