Site icon Suddi Belthangady

ಭಾರಿ ಗಾಳಿ ಮಳೆಗೆ ಬಜಾರು, ಪಿಲಿಗೂಡು, ಸರಳಿಕಟ್ಟೆ, ಉಪ್ಪಿನಂಗಡಿಯಲ್ಲಿ ಹಾನಿ

ಬೆಳ್ತಂಗಡಿ: ಬಜಾರು, ಪಿಲಿಗೂಡು, ಸರಳಿಕಟ್ಟೆ, ಉಪ್ಪಿನಂಗಡಿ ಜು.25ರಂದು ಸುರಿದ ಭಾರಿ ಗಾಳಿ ಮಳೆಗೆ ಕೃಷಿ ಹಾನಿ, ರಸ್ತೆಗಳಿಗೆ ಬಿದ್ದ ಮರಗಳು, ರೈತರ ಪಂಪ್ ಸೆಡ್, ವಿದ್ಯುತ್ ಕಂಬಗಳು ಧರೆಗೆ ಉರುಳಿದೆ.
ರೈತರು ಕಂಗಲಾಗಿದ್ದಾರೆ.

ರಸ್ತೆಗೆ ಬಿದ್ದಂತ ಮರಗಳನ್ನು ಸಾರ್ವಜನಿಕರು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

Exit mobile version