ಶಿಬಾಜೆ: ಗ್ರಾಮದ ಪೊಸೋಡಿ ನಿವಾಸಿ ಗುತ್ತಿಗೆದಾರ ರಮೇಶ್ ಅವರ ತೋಟಕ್ಕೆ ತಡರಾತ್ರಿ ಆನೆ ದಾಳಿ ಮಾಡಿದ್ದು ಅಡಿಕೆ, ಬಾಳೆ, ತೆಂಗು ಸೇರಿ ಅಪಾರ ಕೃಷಿ ನಾಶ ಮಾಡಿದೆ ಎಂದು ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.
ಶಿಬಾಜೆಯಲ್ಲಿ ಎಡೆ ಬಿಡದೆ ಕಾಡಾನೆ ದಾಳಿ ಮಾಡುತ್ತಿದ್ದು ಕೃಷಿಕರು ತೊಂದರೆ ಅನುಭವಿಸುವಂತಾಗಿದೆ.
ಶಿಬಾಜೆ: ಗ್ರಾಮದ ಪೊಸೋಡಿ ನಿವಾಸಿ ಗುತ್ತಿಗೆದಾರ ರಮೇಶ್ ಅವರ ತೋಟಕ್ಕೆ ತಡರಾತ್ರಿ ಆನೆ ದಾಳಿ ಮಾಡಿದ್ದು ಅಡಿಕೆ, ಬಾಳೆ, ತೆಂಗು ಸೇರಿ ಅಪಾರ ಕೃಷಿ ನಾಶ ಮಾಡಿದೆ ಎಂದು ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.
ಶಿಬಾಜೆಯಲ್ಲಿ ಎಡೆ ಬಿಡದೆ ಕಾಡಾನೆ ದಾಳಿ ಮಾಡುತ್ತಿದ್ದು ಕೃಷಿಕರು ತೊಂದರೆ ಅನುಭವಿಸುವಂತಾಗಿದೆ.