ಶಿಬಾಜೆ: ಗ್ರಾಮದ ಅಜಿರಡ್ಕ ನಿವಾಸಿ ಶ್ರೀಧರ್ ರಾವ್ ರವರ ತೋಟಕ್ಕೆ ಜೂ.16ರಂದು ತಡರಾತ್ರಿ ಕಾಡಾನೆ ಲಗ್ಗೆ ಇಟ್ಟಿದ್ದು, ಅಪಾರ ಕೃಷಿ ನಾಶ ಮಾಡಿದೆ.
ಇವರ ತೋಟಕ್ಕೆ ಈ ವರ್ಷದಲ್ಲಿ 7ರಿಂದ 8ಬಾರಿ ದಾಳಿ ಮಾಡಿದೆ ಎಂದು ಶ್ರೀಧರ್ ರಾವ್ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.
ಶಿಬಾಜೆ: ಗ್ರಾಮದ ಅಜಿರಡ್ಕ ನಿವಾಸಿ ಶ್ರೀಧರ್ ರಾವ್ ರವರ ತೋಟಕ್ಕೆ ಜೂ.16ರಂದು ತಡರಾತ್ರಿ ಕಾಡಾನೆ ಲಗ್ಗೆ ಇಟ್ಟಿದ್ದು, ಅಪಾರ ಕೃಷಿ ನಾಶ ಮಾಡಿದೆ.
ಇವರ ತೋಟಕ್ಕೆ ಈ ವರ್ಷದಲ್ಲಿ 7ರಿಂದ 8ಬಾರಿ ದಾಳಿ ಮಾಡಿದೆ ಎಂದು ಶ್ರೀಧರ್ ರಾವ್ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.