Site icon Suddi Belthangady

ಗಾಳಿ ಮಳೆಯಿಂದ ದೊಂಡೋಲೆ – ನಾರ್ಯ ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ಕಂಬಕ್ಕೆ ಹಾನಿ

ಧರ್ಮಸ್ಥಳ: ನಾರ್ಯ ದೊಂಡೋಲೆ ರಸ್ತೆಯ ಸೃಷ್ಟಿ ಎಂಬಲ್ಲಿ ಎ.08ರಂದು ಸುರಿದ ಬಾರಿ ಗಾಳಿ ಮಳೆಗೆ ತೆಂಗಿನ ಮರ ಮಾರ್ಗಕ್ಕೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ತಕ್ಷಣ ಆಟೋ ಚಾಲಕರು ಮತ್ತು ಸಾರ್ವಜನಿಕರು ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ.

Exit mobile version