Site icon Suddi Belthangady

ಕೊಯ್ಯೂರು ಬಾಸಮೆ ಬಳಿ ಬಸ್ಸು- ಜೀಪು ಅಪಘಾತ: ಜೀಪು ಚಾಲಕ ಗಂಭೀರ ಗಾಯ

ಕೊಯ್ಯೂರು: ಗ್ರಾಮದ ಬಾಸಮೆ ಬಳಿ ಸರಕಾರಿ ಬಸ್ಸು ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದ ಘಟನೆ ಮಾ. 23ರಂದು ನಡೆದಿದೆ.

ಜೀಪು ಚಾಲಕ ಅಣ್ಣು ಪೂಜಾರಿ ಕೊಯ್ಯೂರು ಗಂಭೀರ ಗಾಯಗೊಂಡಿದ್ದಾರೆ.

Exit mobile version