ಕೊಯ್ಯೂರು: ಗ್ರಾಮದ ಬಾಸಮೆ ಬಳಿ ಸರಕಾರಿ ಬಸ್ಸು ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದ ಘಟನೆ ಮಾ. 23ರಂದು ನಡೆದಿದೆ.
ಜೀಪು ಚಾಲಕ ಅಣ್ಣು ಪೂಜಾರಿ ಕೊಯ್ಯೂರು ಗಂಭೀರ ಗಾಯಗೊಂಡಿದ್ದಾರೆ.
ಕೊಯ್ಯೂರು: ಗ್ರಾಮದ ಬಾಸಮೆ ಬಳಿ ಸರಕಾರಿ ಬಸ್ಸು ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದ ಘಟನೆ ಮಾ. 23ರಂದು ನಡೆದಿದೆ.
ಜೀಪು ಚಾಲಕ ಅಣ್ಣು ಪೂಜಾರಿ ಕೊಯ್ಯೂರು ಗಂಭೀರ ಗಾಯಗೊಂಡಿದ್ದಾರೆ.