ಬೆಳ್ತಂಗಡಿ: ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಇಲ್ಲಿ ಮಾ. 2ರಂದು ವಿನೋದ ಶಿವಪ್ಪ ಪೂಜಾರಿ ಜಯನಗರ ಇವರ ಹರಕೆಯ ರಂಗಪೂಜೆ ಸೇವೆ ಹಾಗೂ ಶ್ರೀ ಓಂಕಾರೇಶ್ವರ ಭಜನಾ ಮಂಡಳಿ ಪಜಿರಡ್ಕ ಇವರಿಂದ ಭಜನಾ ಸೇವೆಯು ನಡೆಯಿತು.
ರಂಗಪೂಜೆ, ಭಜನಾ ಸೇವೆ

ಬೆಳ್ತಂಗಡಿ: ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಇಲ್ಲಿ ಮಾ. 2ರಂದು ವಿನೋದ ಶಿವಪ್ಪ ಪೂಜಾರಿ ಜಯನಗರ ಇವರ ಹರಕೆಯ ರಂಗಪೂಜೆ ಸೇವೆ ಹಾಗೂ ಶ್ರೀ ಓಂಕಾರೇಶ್ವರ ಭಜನಾ ಮಂಡಳಿ ಪಜಿರಡ್ಕ ಇವರಿಂದ ಭಜನಾ ಸೇವೆಯು ನಡೆಯಿತು.