Site icon Suddi Belthangady

ಫೆ. 23: ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ: ಗುರುನಾರಾಯಣ ಟ್ರೋಫಿ

ಬೆಳ್ತಂಗಡಿ: ಯುವವಾಹಿನಿ ಸಂಚಲನ ಸಮಿತಿ ಉಜಿರೆಯ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಲ್ಲವ ಸಮಾಜ ಬಾಂಧವರಿಗೆ ಓವರ್ ಆರ್ಮ್ ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ ಫೆ. 22 ಮತ್ತು ಫೆ. 23ರಂದು ಅಜ್ಜರ ಕಲ್ಲು ಎಸ್.ಡಿ.ಎಂ ಮೈದಾನ ಉಜಿರೆಯಲ್ಲಿ ನಡೆಯಲಿದೆ.

Exit mobile version