Site icon Suddi Belthangady

ಕೆಲ್ಲಗುತ್ತು: ಹುಣ್ಸೆಕಟ್ಟೆ ಮನೆ ನಿವಾಸಿ ಪಿ.ಹರೀಶ್ಚಂದ್ರ ನಿಧನ

ಬೆಳ್ತಂಗಡಿ: ಕೆಲ್ಲಗುತ್ತು ಹುಣ್ಸೆಕಟ್ಟೆ ಮನೆ ನಿವಾಸಿ ಪಿ.ಹರೀಶ್ಚಂದ್ರ(50 ವ) ರವರು ಅನಾರೋಗ್ಯದ ಕಾರಣ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಆ.5ರಂದು ನಿಧನರಾದರು.

ಮೃತರ ಪತ್ನಿ ಇಂದಿರಾ ಹಾಗೂ ಮಕ್ಕಳಾದ ನಿಶಾಂತ್, ಸೌಜನ್ಯ ಮತ್ತು ಕುಟುಂಬ ವರ್ಗವನ್ನು ಅಗಲಿದ್ದಾರೆ.

Exit mobile version