Site icon Suddi Belthangady

ಭಾರಿ ಮಳೆಯಿಂದ ಗೇರುಕಟ್ಟೆಯ ಅಣ್ಣು ಮುಗೇರರ ಮನೆಗೆ ಹಾನಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ (ಮೂಡೈಪಲ್ಕೆ) ಎಂಬಲ್ಲಿಯ ಅಣ್ಣು ಮುಗೇರರ ಮನೆಯು ಆ.1ರಂದು ಸುರಿದ ವಿಪರೀತ ಮಳೆಗೆ ಭಾಗಶಃ ಹಾನಿಯಾಗಿದೆ.

ಕುಸಿದು ಬಿದ್ದ ಪರಿಣಾಮ ಮನೆಯ ಯಜಮಾನ ಅಣ್ಣುರವರ ತಲೆಗೆ ಗಂಭೀರ ಗಾಯವಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Exit mobile version