Site icon Suddi Belthangady

ಅರಸಿನಮಕ್ಕಿ: ಪುರೋಹಿತ, ಜ್ಯೋತಿಷಿ ಅನಂತ ವೀರೇಶ್ವರ ತಾಮ್ಹನ್ಕಾರ್ ನಿಧನ

ಅರಸಿನಮಕ್ಕಿ: ಪುರೋಹಿತರಾಗಿ, ಜ್ಯೋತಿಷ್ಯರಾಗಿ ಕೃಷಿಕರು ಆಗಿದ್ದ ಮುದ್ದಿಗೆ ನಿವಾಸಿ ಅನಂತ ವೀರೇಶ್ವರ ತಾಮ್ಹನ್ಕಾರ್ ಜು.21ರಂದು ನಿಧನರಾದರು.

ಮೃತರು ಮಕ್ಕಳಾದ ವಾಮನ ತಾಮ್ಹನ್ಕಾರ್, ದಿವಾಕರ ತಾಮ್ಹನ್ಕಾರ್, ಛಾಯ, ಕುಟುಂಬಸ್ಥರು, ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

Exit mobile version