Site icon Suddi Belthangady

ಶಿಬರಾಜೆ: ಪಾದೆಯ ರತ್ನಾಕರ ಗೌಡ ಎಂಬವರ ಮನೆಗೆ ಬರೆ ಜರಿದು ಹಾನಿ

ಶಿಬರಾಜೆ: ತಡರಾತ್ರಿ ಸುರಿದ ಬಾರಿ ಮಳೆಗೆ ಮನೆ ಹಿಂಬದಿಯ ಗುಡ್ಡೆ ಜರಿದು ಮನೆಗೆ ಮತ್ತು ಅಲ್ಲೇ ನಿಲ್ಲಿಸಿದ್ದ ಬೈಕ್ ಗೆ ಹಾನಿಯಾಗಿದೆ ಎಂದು ರತ್ನಾಕಾರ ಗೌಡ ಸುದ್ದಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಕಳೆಂಜ ಪಂಚಾಯತ್ ನವರು ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.

Exit mobile version