Site icon Suddi Belthangady

ಇಂದಬೆಟ್ಟು: ರಕ್ತದೋತ್ತಡದಿಂದ ಯುವಕ ನಿಧನ

ಇಂದಬೆಟ್ಟು: ಇಂದಬೆಟ್ಟು ಪರಿಯಾರ ಮನೆ ನಿವಾಸಿ ಶ್ರೀನಿವಾಸ ಮಲೆಕುಡಿಯ(40 ವ) ರವರು ರಕ್ತದೋತ್ತಡ ಹೆಚ್ಚಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾದರು.

ಮೃತರು ತಾಯಿ ಚಂಪಾ, ಅಕ್ಕಂದಿರು, ತಂಗಿಯಂದಿರು, ಅಣ್ಣಂದಿರು, ತಮ್ಮಂದಿರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version