Site icon Suddi Belthangady

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯ ಪ್ರಯುಕ್ತ ಶ್ರೀ ದೇವರಿಗೆ ರಂಗ ಪೂಜೆ, ಭಜನಾ ಕಾರ್ಯಕ್ರಮ, ದೈವಗಳಿಗೆ ಪರ್ವ ಸೇವೆ

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 24ರಂದು ಪತ್ತನಾಜೆಯ ಪ್ರಯುಕ್ತ ಸಂಜೆ 6 ರಿಂದ ಶ್ರೀ ದೇವರಿಗೆ ರಂಗ ಪೂಜೆ ಭಜನಾ ಕಾರ್ಯಕ್ರಮ ದೈವಗಳಿಗೆ ಪರ್ವ ಸೇವೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.

Exit mobile version