Site icon Suddi Belthangady

ಬೆಳಾಲು ಕುಂಡಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿ ಗಂಗಾಧರ ಗೌಡ.ಎಸ್

ಬೆಳಾಲು: ಬೆಳಾಲು ಕುಂಡಡ್ಕ ಗ್ರಾಮ ಅರಣ್ಯ ಸಮಿತಿ ಸುರುಳಿ ಇದರ ವಾರ್ಷಿಕ ಮಹಾಸಭೆ ಸೆ.30 ರಂದು ಸುರುಳಿ ಬೇರಿಕೆ ಅಂಗನವಾಡಿ ಕೇಂದ್ರದಲ್ಲಿ ಜರಗಿತು.

ಈ ಸಂದರ್ಭದಲ್ಲಿ ನೂತನ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಗಂಗಾಧರ ಗೌಡ ಎಸ್, ಕಾರ್ಯದರ್ಶಿಯಾಗಿ ಎನ್.ಲೋಕೇಶ್, ಪ್ರತಿನಿಧಿಯಾಗಿ ಕರಿಯಣ್ಣ ಗೌಡ, ಸದಸ್ಯರುಗಳಾಗಿ ಮೋಹನ ಗೌಡ, ಸತೀಶ್ ನಾಯ್ಕ, ಎಲ್ಯಣ್ಣ ನಾಯ್ಕ, ದಿವಾಕರ ಆಚಾರ್ಯ, ಕುಂಜ, ಪ್ರೇಮ, ಲೋಕಮ್ಮ, ಸುಂದರಿ, ಲೀಲಾವತಿ, ವೇದಾವತಿ ಇವರು ಆಯ್ಕೆಯಾದರು.

Exit mobile version