Site icon Suddi Belthangady

ಕರಾಯ: ಸೆ.21ರಂದು ವಿದ್ಯುತ್ ನಿಲುಗಡೆ

ಕ.ವಿ.ಪ್ರ.ನಿ.ನಿ.ಯವರು ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲಿರುವುದರಿಂದ ದಿನಾಂಕ 21.09.2023 ರಂದು ಗುರುವಾರ ಬೆಳಿಗ್ಗೆ 9.00 ರಿಂದ ಸಂಜೆ 6.00 ಗಂಟೆಯವರೆಗೆ 110/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ (ಬಂದಾರು, ಪದ್ಮುಂಜ, ಪಿಲಿಗೂಡು, ತೆಕ್ಕಾರು, ಮೂರುಗೊಳಿ, ಕಲ್ಲೇರಿ ಟೌನ್, ಕುದ್ರಡ್ಕ, ಮುಗೆರಡ್ಕ, ಕಕ್ಕೆಪದವು, ಪಾಂಡವರಕಲ್ಲು, ಉಪ್ಪಿನಂಗಡಿ ಟೌನ್, ಕೆಮ್ಮರ) ವಿದ್ಯುತ್ ನಿಲುಗಡೆಯಾಗಲಿರುವುದು.

ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

Exit mobile version