Site icon Suddi Belthangady

ಕಳೆಂಜ: ಶಿಬರಾಜೆಯಲ್ಲಿ ಕಾಡಾನೆ ದಾಳಿ- ಬಾಳೆಗಿಡ, ತೆಂಗಿನ ಮರಗಳಿಗೆ ಹಾನಿ

ಕಳೆಂಜ: ಕಳೆಂಜ ಗ್ರಾಮದ ಶಿಬರಾಜೆಯ ಕುಕ್ಕಾಜೆ ಕುಶಾಲಪ್ಪ ನಾಯ್ಕ ಮತ್ತು ಹರೀಶ ಗೌಡ ನೆಕ್ಕಾರಜೆ ಇವರ ತೋಟದಲ್ಲಿ ಕಾಡಾನೆ ಕೃಷಿಗಳನ್ನು ಹಾನಿ ಮಾಡಿದ ಘಟನೆ ಸೆ.10ರಂದು ನಡೆದಿದೆ.

ಬಾಳೆಗಿಡ, ತೆಂಗಿನ ಮರಗಳಿಗೆ ಹಾನಿ ಮಾಡಿದ್ದು, ಅಪಾರ ನಷ್ಟ ಉಂಟಾಗಿದೆ.

Exit mobile version