Site icon Suddi Belthangady

ತಣ್ಣೀರುಪಂತ: ರಘುಚಂದ್ರ ದೇಸಿಂಕೋಡಿ ನಿಧನ

ತಣ್ಣೀರುಪಂತ: ತಣ್ಣೀರುಪಂತ ಗ್ರಾಮದ ದೇಸಿಂಕೋಡಿ ದಿ| ಸಂಜೀವ ಪೂಜಾರಿಯವರ ಮಗ ರಘುಚಂದ್ರ ದೇಶಿನ್ಕೋಡಿ ಅಲ್ಪ ಕಾಲದ ಅಸೌಖ್ಯದಿಂದ ಆ.2ರಂದು ನಿಧನರಾದರು.

ಮೃತರು ಬಂಧು-ಬಳಗವನ್ನು ಅಗಲಿದ್ದಾರೆ.

Exit mobile version